ಬಸವ ಜಯಂತಿ ನೂತನ ಸದಸ್ಯರಿಗೆ ಸನ್ಮಾನ

0
13

ಕಲಬುರಗಿ; ಬಸವ ಜಯಂತಿ ನೂತನ ಅಧ್ಯಕ್ಷ ವಿನೋದ ಪಾಟೀಲ್ ಸರಡಗಿ ಅವರು ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ್, ಮುಖಂಡರಾದ ಸಂಗಮೇಶ ನಾಗನಹಳ್ಳಿ, ನಿಲಕಂಠರಾವ ಮೂಲಗೆ, ಶರಣು ಭೂಸನೂರ ಇವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಚನ್ನು ಲಿಂಗನವಾಡಿ, ಮಲ್ಲಿನಾಥ ಇಟ್ಟಿಗಿ ನಾಗನಹಳ್ಳಿ, ಮಹೇಶ ಗದಲೇಗಾವ್, ದಯಾನಂದ ಪಾಟೀಲ, ಸುರೇಶ್ ತಂಗಾ, ಶ್ರೀಧರ ನಾಗನಹಳ್ಳಿ, ಗುರು ಅಂಬಾಡಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here