ರಾಜಾಪೂರನಲ್ಲಿ ಮತದಾನ ಜಾಗೃತಿ ಅಭಿಯಾನ

0
165

ಕಲಬುರಗಿ: ನಗರದ ಹೊರವಲಯದ ರಾಜಾಪೂರನ ಸದಾಶಿವ ನಗರದಲ್ಲಿರುವ ಶ್ರೀ ನಂದಿ ಬಸವಣ್ಣ ದೇವಸ್ಥಾನದ ಆವರಣದಲ್ಲಿ ‘ಡಾ.ಬಿ.ಆರ್.ಅಂಬೇಡ್ಕರ್ ರೀಸರ್ಚ್ ಇನ್ಸ್ಟಿಟ್ಯೂಟ್’, ‘ಬಸವೇಶ್ವರ ಸಮಾಜ ಸೇವಾ ಬಳಗ’ ಹಾಗೂ ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ವತಿಯಿಂದ ಬುಧವಾರ ‘ಮತದಾನ ಜಾಗೃತಿ ಅಭಿಯಾನ’ ಜರುಗಿತು.

ಡಾ.ಸುನೀಲಕುಮಾರ ಎಚ್.ವಂಟಿ, ಬಸಮ್ಮ ಸತ್ಯಾಳ, ರೇವಪ್ಪ ದಂಡಪ್ಪಗೋಳ್, ಶಂಭುಲಿಂಗ, ಭಾರತಿ, ನಾಗಪ್ಪ ಭಜಂತ್ರಿ, ರಾಜಶ್ರೀ ಮಾಡಬೂಳ, ಶರಣು ನಂದೂರ, ಬಸಮ್ಮ ಚೇಂಗಟಿ, ರೇವಣಸಿದ್ದ ಚೇಂಗಟಿ, ಗುಂಡಮ್ಮ ಜಗತ್, ಅಂಬಣ್ಣ ಮಂಠಾಳ, ಶರಣಮ್ಮ ಪೂಜಾರಿ, ನಾಗಮ್ಮ ಬೆಳಗುಂಪಿ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here