ಬಸವ ಜಯಂತಿ ಉತ್ಸವ ಸಮಿತಿಯಿಂದ ರಕ್ತದಾನ

0
18

ಕಲಬುರಗಿ: 891 ನೇ ಬಸವ ಜಯಂತಿ ಅಂಗವಾಗಿ ಬಸವ ಜಯಂತಿ ಉತ್ಸವ ಸಮಿತಿ ನಡೆದ ರಕ್ತದಾನ ಕಾರ್ಯಕ್ರಮದಲ್ಲಿ ಬಸವ ಜಯಂತಿ ಉಪಾಧ್ಯಕ್ಷರಾದ ಮಲ್ಲಿನಾಥ್ ನಾಗನಹಳ್ಳಿ ಅವರು ರಕ್ತದಾನ ಮಾಡಿದರು.

ಈ ಸಂಧರ್ಭದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾದ ವಿನೋದ್ ಪಾಟೀಲ್ ಸರಡಗಿ, ಕಲಬುರ್ಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷರು ಅರುಣ್ ಕುಮಾರ್ ಪಾಟೀಲ್, ಶರಣು ಭೂಸ್ನೂರ್, ಮಂಜು ರೆಡ್ಡಿ, ಪ್ರಧಾನ್ ಕಾರ್ಯದರ್ಶಿ ದಯಾನಂದ್ ಪಾಟೀಲ್,ರಕ್ತ ದಾನ ಸಮಿತಿ ಅಧ್ಯಕ್ಷರಾದ ಶ್ರೀಧರ್ ಎಮ್ ನಾಗನಹಳ್ಳಿ, ಮತ್ತು ಮಹೇಶ್ ಗದ್ಲೇಗಾವ,ರಮೇಶ್ ತೆಗ್ಗಿನಮನಿ, ಸುರೇಶ ತಂಗಾ, ಗುರುರಾಜ್ ಅಂಬಾಡಿ ಉಪಸ್ಥಿತಿರಿದ್ದರು. .

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here