ನಾಗಲಿಂಗಯ್ಯ ಮಠಪತಿ ಅವರಿಂದ ಅಖಿಲ ಭಾರತ ವೀರಶೈವ ಮಹಾಸಭಾ ಘಟಕದ ಚುನಾವಣೆಗೆ ನಾಮಪತ್ರ ಸಲ್ಲಿಕೆ

0
74

ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಕಲಬರುಗಿ ಜಿಲ್ಲಾ ಘಟಕಕ್ಕೆ ಇದೇ ತಿಂಗಳು 29ರಂದು ಜರುಗುವ ಚುನಾವಣೆಯಲ್ಲಿ  ಸಾಮಾನ್ಯ ಸದ್ಯಸ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿ ಯಾಗಿ ನಾಮ ಪತ್ರವನ್ನು ನಾಗಲಿಂಗಯ್ಯ ಮಠಪತಿ ಅವರು ಸಲ್ಲಿಸಿದರು ಮುಖಂಡರಾದ ಶ್ರೀ ಸಂಗಯ್ಯ ಸ್ವಾಮಿ ಹಿರೇಮಠ. ಶ್ರೀ  ಅಣಿವೀರಯ್ಯ ಸ್ವಾಮಿ ಕೂಡ್ಲಿ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ.

Contact Your\'s Advertisement; 9902492681

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಇಂದು ಶರಣಕುಮಾರ್ ಮೋದಿ ಪೆನಲ್ ನಿಂದ‌ ಶಾಂತರೆಡ್ಡಿ ನಾಮ ಪತ್ರ ಸಲ್ಲಿಸಿದರು.‌ಶರಣು ಮೋದಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here