ಅರವಿಂದ ಪೊದ್ದಾರ ಅವರಿಂದ ಭಗವಾನ ವಿಶ್ವಕರ್ಮ ಭಾವಚಿತ್ರಕ್ಕೆ ಮಾಲಾರ್ಪಣೆ

0
36

ಕಲಬುರಗಿ: ನಗರದ ಸರಾಫಬಜಾರನಲ್ಲಿರುವ ಗಣೇಶ ಮಂದಿರದಲ್ಲಿ ಸ್ವರ್ಣಕಾರರ ಸಭೆಯಲ್ಲಿ ಭಗವಾನ ವಿಶ್ವಕರ್ಮ ಭಾವಚಿತ್ರಕ್ಕೆ ಸ್ವರ್ಣಕಾರ ಸಂಘದ ಜಿಲ್ಲಾಧ್ಯಕ್ಷ ಅರವಿಂದ ಪೊದ್ದಾರ ಮಾಲಾರ್ಪಣೆ ಮಾಡಿದರು.

ಪ್ರಕಾಶ ಸಲಗರ, ಜಗದೀಶ ವರ್ಮಾ, ಸಂಜುಕುಮಾರ ಬೈರಾಮಡಗಿ, ಮಹೇಶ ತಡಕಲ್, ಸಂಜು ಶೀಲವಂತ, ಈರಣ್ಣ ಸರಸಂಬಾ, ರಾಜೇಂದ್ರ ಪೊದ್ದಾರ, ದೇವು ಪತ್ತಾರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here