ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಕರೆಣ್ಣಗೆ ಪಿಎಚ್. ಡಿ. ಡಾಕ್ಟರೇಟ್ ಪದವಿ ಮೂಲಕ emedialine - June 25, 2024 0 52 Facebook Twitter Pinterest WhatsApp ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ, ಕನ್ನಡ ವಿಭಾಗದ, ಪ್ರೊ. ಕರೆಣ್ಣ ಭೀಮಣ್ಣ ದೇವಪುರ ಇವರು ಡಾ. ಪದ್ಮಾಕರ ಅಶೋಕ ಕುಮಾರ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಸಗರನಾಡಿನ ಶರಣರು” ಪ್ರಬಂಧಕ್ಕೆ ಗು¯ಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಡಾಕ್ಟರೇಟ್ ಪದವಿ ಪಡೆದಿದ್ದಾರೆ.