ಗ್ರಾಮೀಣ ವೈದ್ಯರ ಮೇಲೆ ಕಿರುಕುಳ ತಡೆಗೆ ಒತ್ತಾಯಿಸಿ ಪ್ರತಿಭಟನೆ

0
12

ಕಲಬುರಗಿ: ಜಿಲ್ಲೆಯ ಗ್ರಾಮೀಣ ವೈದ್ಯರ ಮೇಲೆ ನಡೆಯುತ್ತಿರುವ ಕಿರುಕುಳ ತಡೆಯಬೇಕು, ನೆರೆಯ ಆಂಧ್ರಪ್ರದೇಶ ರಾಜ್ಯದ ಮಾದರಿಯಲ್ಲಿ ಪಿಎಂಪಿ ಪ್ರಮಾಣ ಪತ್ರವನ್ನು ಇಲ್ಲಿನ ಗ್ರಾಮೀಣ ವೈದ್ಯರಿಗೆ ನೀಡುವುದು ಸೇರಿದಂತೆ ಪ್ರಮುಕ ಬೇಡಿಕೆಗೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಗ್ರಾಮೀಣ ವೈದ್ಯರ ಅಭಿವೃದ್ದಿ ಪರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಕೈಗೊಳ್ಳಲಾಯಿತು.

ಸಂಘದ ಸಂಸ್ಥಾಪಕ ಅಧ್ಯಕ್ಷ ಅಮೃತ ಸಿ.ಪಾಟೀಲ ಸಿರನೂರ, ಡಾ.ಸುರೇಶ ದೇಶಮುಖ, ಡಾ.ಮೋಹನ ಪವಾರ, ಡಾ.ಸುರೇಶ ಕುಲಕರ್ಣಿ, ಡಾ.ಗಫಾರ್, ಡಾ.ಸಿ.ಎಸ್.ಪಟೇಲ್, ಡಾ.ಶಾಂತ ಗೌಡ, ಡಾ.ಮಲ್ಲಿಕಾರ್ಜುನ ಕಲಕೋರಾ, ರವಿ ಒಂಟಿ, ಅಭಿಷೇಕ, ಪ್ರಶಾಂತ ಸೇರಿದಂತೆ ನೂರಾರು ಗ್ರಾಮಿಣ ವೈದ್ಯರು, ಸಂಘದ ಪ್ರಮುಖರು, ಸದಸ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here