ಭಾರತ ಸೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಿಂದ ಸಮಾಲೋಚನ ಕಾರ್ಯಗಾರ

0
10

ಕಲಬುರಗಿ: ಭಾರತ ಸೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ನಗರದ ಅಪ್ಪಾ ಪಬ್ಲಿಕ್ ಶಾಲೆಯ ಲಿಂ.ಡಾ.ಬಸವರಾಜಪ್ಪ ಅಪ್ಪಾ ಸ್ಮಾರಕ ಭವನದಲ್ಲಿಂದು ಆಯೋಜಿಸಿದ್ದ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲಾ ಪದಾಧಿಕಾರಿಗಳ ಸಮಾಲೋಚನ ಕಾರ್ಯಗಾರವನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ ಉದ್ಘಾಟಿಸಿದರು.

ಪಿ.ಜಿ.ಆರ್.ಸಿಂಧ್ಯ, ಗಂಗಪ್ಪ ಗೌಡ, ಶಿವಶರಣಪ್ಪ ಮೂಳೆಗಾಂವ, ಚಂದ್ರಕಾಂತ ಶಹಾಬಾದಕರ್, ಶಿವಶರಣಪ್ಪ ಮೂಳೆಗಾಂವ್, ಸೋಮಶೇಖರ ಹಚ್ಚನಾಳ, ಅಖಿಲಾಂಡೇಶ್ವರಿ, ಗುರಮ್ಮ ಸಿದ್ದಾರೆಡ್ಡಿ, ಎಸ್.ಪಿ.ಸುಳ್ಳದ್, ಸುಜಾತಾ ಇ.ಮುಲ್ಲಾ, ರಾಜು ಮರಾಠೆ, ಚನ್ನವೀರಯ್ಯಾ ಸ್ವಾಮಿ, ಅಯ್ಯಪ್ಪ ಅಂಬರಖೇಡ, ರವಿ.ಎಸ್.ಜಿ.ಎ, ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here