ಅಂಬೇಡ್ಕರ್ ವೇಷಭೂಷಣದಲ್ಲಿ ಮಿಂಚಿನ ಬಾಕಲ ಚಿರಾಕ್

0
40

ಕಲಬುರಗಿ: ನಗರದ ಹೊರವಲಯದ. ಶಿವಶರಣಾನಂದ ಅವಧೂತ ಆಂಗ್ಲ ಮಾಧ್ಯಮ ಶಾಲೆಯಲ್ಲಿ78 ನೇ ಸ್ವಾತಂತ್ರ್ಯ ದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಮಕ್ಕಳಿಂದ ದೇಶಾಭಿಮಾನ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದಿದ್ದು, ಅದರಲ್ಲಿ ವಿಶ್ವರತ್ನ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ ವೇಶಭೂಷಣ ತೊಟ್ಟು ವಿದ್ಯಾರ್ಥಿ ಚಿರಾಕ್ ಕಾಂಬಳೆ ಗಮನ ಸೆಳೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here