ಶ್ರಾವಣಿ ಕಾರ್ಯಕ್ರಮ

0
20

ಕಲಬುರಗಿ; ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಋಗ್ವೇದ ಹಾಗೂ ಯಜುರ್ವೇದಿಗಳ ಶ್ರಾವಣಿ ಅರ್ಚಕರಾದ ಗುಂಡಾಚಾರ್ಯ ಜೋಶಿ ನರಿಬೊಳ ಅವರ ನೇತೃತ್ವದಲ್ಲಿ ನೆರವೇರಿತು.

ಅನೇಕ ವಿಪ್ರರು ಆಗಮಿಸಿ ಜನಿವಾರ ಧಾರಣೆ ಮಾಡಿದರು. ಭಿಮಾಚಾರ್ಯ ಜೋಶಿ, ಗುರುರಾಜ, ಶಾಮರಾವ ಕುಲಕರ್ಣಿ, ಗೋಪಾಲರಾವ, ಮಾಧವ ಗುಡಿ, ಪುರುಷೋತ್ತಮ ಮಠದ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಲಬುರ್ಗಿ ಶ್ರಾವಣ ಮಾಸದ ಪ್ರಯುಕ್ತ ನಗರದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇಂದು ದೇವಸ್ಥಾನಕ್ಕೆ ದರುಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಬಾಳೆ ಹಣ್ಣುಗಳನ್ನು ವಿತರಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪ್ರಭವ್ ಪಟ್ಟಣಕರ್, ವಕೀಲರು ಸಿದ್ದರಾಮ ವಾಡಿ, ಶೇಖರ್ ದುಧನೀ , ಮಹೇಶ್, ಪುಟ್ಟು, ರಾಜು ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here