ಭಕ್ತಾದಿಗಳಿಗೆ ಬಾಳೆ ಹಣ್ಣುವಿತರಣೆ

0
16

ಕಲಬುರಗಿ: ಶ್ರಾವಣ ಮಾಸದ ಪ್ರಯುಕ್ತ ನಗರದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇಂದು ದೇವಸ್ಥಾನಕ್ಕೆ ದರುಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಬಾಳೆ ಹಣ್ಣುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಭವ್ ಪಟ್ಟಣಕರ್, ಸಿದ್ದರಾಮ ವಾಡಿ, ಶೇಖರ್ ದುಧನೀ , ಮಹೇಶ್, ಪುಟ್ಟು, ರಾಜು ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here