ಮಲ್ಲಿಕಾರ್ಜುನ್ ಜಿನಕೇರಿಗೆ ಸನ್ಮಾನ

0
42

ಕಲಬುರಗಿ: ಬಿಜೆಪಿ ಎಸ್ಸಿ ಮೋರ್ಚದ ನಗರ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಜಿನಕೇರಿ ಅವರಿಗೆ ನೇಮಕ ಮಾಡಿದಕ್ಕೆ  ಮಾದಿಗ ಸಮಾಜದ ಯುವ ಹೋರಾಟಗಾರರ ವತಿಯಿಂದ ನಗರದ ಮಾಜಿ ಉಪಪ್ರಧಾನಿ ಡಾ.ಬಾಬುಜಗಜೀವನ ರಾಮ್ ಅವರ ಪುತ್ಥಳಿ ಆವರಣದಲ್ಲಿ  ಸನ್ಮಾನಿಸಲಾಯಿತು.

ಮುಖಂಡರಾದ ದಸರಥ ಕಲಗುರ್ತಿ,  ರಮೇಶ ವಾಡೇಕಾರ, ರಾಜು ಎಸ್.ಕಟ್ಟಿಮನಿ, ಅನೀಲ ಡೊಂಗುರಗಾವ, ಬಂಡೇಶ ರತ್ನಡಗಿ, ಸಚಿನ್ ಕಟ್ಟಿಮನಿ, ಗುಂಡು ಸಾಂಗವಾರ, ರಂಜಿತ್ ಮೂಲಿಮನಿ, ಶೀವಶಂಕರ್ ದೋಡ್ಡಮನಿ, ಮಹೇಶ ಮೂಲಿಮನಿ, ರಾಜು ತೆಲೆಂಗೆ, ಚಂದಪ್ಪ ಕಟ್ಟಿಮನಿ, ಪೇಮ, ಸುನೀಲ ಕಟ್ಟಿಮನಿ, ಅಭಿಷೇಕ ಕಾಂಬಳೆ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here