ಮರಕ್ಕೆ ಬೈಕ್ ಡಿಕ್ಕಿ ಮೂವರು ಯುವಕರ ದುರ್ಮರಣ..!

0
227

ವಿಜಯಪುರ: ಮರಕ್ಕೆ ಬೈಕ್ ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಕರ್ನಾಟಕ-ಮಹಾರಾಷ್ಟ್ರದ ಗಡಿ ಭಾಗದಲ್ಲಿನ ಕುರಗಟಕಿ ಗ್ರಾಮದ ಬಳಿ ಸಂಭವಿಸಿದೆ.

ಲೋಣಿ ಗ್ರಾಮದ ರಾಜಕುಮಾರ್ ಪೂಜಾರಿ(20) ಕುರಗಟಕಿ ಗ್ರಾಮದ ನಿವಾಸಿಗಳಾದ ಮಹೇಶ್ ನರೂಟೆ(22), ಅಂಬಣ್ಣಾ ಹನಮಾನೆ (25) ಮೃತ ಯುವಕರು. ಯುವಕರು ಟಾಕಳಿ ಗ್ರಾಮದಿಂದ ಕುರಗಟಕಿಗೆ ತೆರಳುವಾಗ ಸೊಲ್ಲಾಪುರ ತಾಲೂಕಿನ ಮಂದ್ರೂಪ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here