ಶ್ರೀ ಗುರು ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತದ 13ನೇ ವಾರ್ಷಿಕ ಸಭೆ

0
22

ಕಲಬುರಗಿ: ನಗರದ ನೆಹರು ಗಂಜ್ ಪ್ರದೆಶದಲ್ಲಿರುವ ಗುಲಬರ್ಗಾ ದಾಲ್ ಮಿಲ್ಲರ್ ಅಸೋಸಿಯನ್ ಆಡಿಟೋರಿಯಮ್‍ನಲ್ಲಿ ಭಾನುವಾರ ಶ್ರೀ ಗುರು ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತದ 13ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಮಕ್ತಪುರ ಗದ್ದುಗೆ ಮಠದ ಮು. ನಿ. ಪ್ರ ಚರಲಿಂಗ ಮಹಾಸ್ವಾಮಿಗಳು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅಥಿತಿಗಳಾಗಿ ಮಲ್ಲನಗೌಡ ಮಾಲಿಪಾಟೀಲ ಹರಸೂರ, ಸಂಘ ಅಧ್ಯಕ್ಷರಾದ ರಮೇಶ್ ಎಸ್. ಪಾಟೀಲ್ ಸೆರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here