32ನೇ ಶ್ರಾವಣಮಾಸ ಔತಣ ಕೂಟ, ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ

0
18

ಕಲಬುರಗಿ: ಹೊಸ ಜೇವರ್ಗಿ ರಸ್ತೆಯಲ್ಲಿರುವ ನಿಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಜಮಶೆಟ್ಟಿ ಪರಿವಾರದಿಂದ ಆಯೋಜಿಸಿದ 32 ನೇ ಶ್ರಾವಣಮಾಸ ಔತಣ ಕೂಟ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ  ಗುಂಡಪ್ಪ ಜಮಶೆಟ್ಟಿ, ಅಶೋಕ ಜಮಶೆಟ್ಟಿ, ಸಮರ್ಥ ಜಮಶೆಟ್ಟಿ, ವಿನಾಯಕ ಜಮಶೆಟ್ಟಿ, ಚೆನ್ನಪ್ಪ ಜಮಶೆಟ್ಟಿ, ನಾಗರಾಜ ಜಮಶೆಟ್ಟಿ, ಶಿವಶಂಕರ, ಡಾ.ಶ್ರೀಧರ, ಅರವಿಂದ ಆರೆಗಾಂವಿ, ಸೂರ್ಯಕಾಂತ ಡುಮ್ಮಾ, ಗೀತಾ ಜಮಶೆಟ್ಟಿ, ಅಕ್ಷತಾ, ಅಶ್ವಿನಿ, ದತ್ತಾತ್ರೇಯ ದೇವಣಿ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here