ಧಮ್ಮ ಚಕ್ರ ಪರಿವರ್ತನಾ ನಿಮಿತ್ತ ಅನ್ನ ಸಂತರ್ಪಣೆ

0
46

ಕಲಬುರಗಿ: ನಗರದ ಸರಕಾರಿ ಆಸ್ಪತ್ರೆ ಮುಂಭಾಗದಲ್ಲಿ ಡಾ.ಅಂಬೇಡ್ಕರ್ ಸಮಾಜ ಪರಿವರ್ತನಾ ಸಮಿತಿ ವತಿಯಿಂದ ಧಮ್ಮ ಚಕ್ರ ಪರಿವರ್ತನಾ ನಿಮಿತ್ತ ಅನ್ನ ಸಂತರ್ಪಣೆ ಮಾಡಲಾಯಿತು.

ಸಮಿತಿಯ ಅಧ್ಯಕ್ಷ ಲಕ್ಷ್ಮಣ ಮೂಲಭಾರತಿ, ವಿಶಾಲ ದರ್ಗಿ, ಸಚಿನ ಫರತಾಬಾದ, ಅಂಬಾರಾಯ ಕಪನೂರ, ಈಶ್ವರಪ್ಪ ಫರತಾಬಾದ, ಶಿವಶರಣಪ್ಪ ಸಿಂಧ್ಯೆ, ಶಂಕರ ಕಾಂಬಳೆ, ಅಣ್ಣರಾವ ಪಾಟೀಲ್, ಸುರೇಶ ಚುನಿಯಾನಿ, ಸುಭಾಷ ಫರತಾಬಾದ, ಪ್ರದಿಪ್ಪ ಬಾಚನಾಳ, ಸಂಜು ಕೋಟೆಕಾರ ಹಾಗೂ ಸುಂದರ ನಗರದ ಬಡಾವಣೆಯ ಯುವಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here