ಡಾ.ಎ.ಎಸ್ ಭದ್ರಶೆಟ್ಟಿಗೆ ನ್ಯಾಷನಲ್ ಎಕ್ಸೆಲೆನ್ಸ್ ಪ್ರಶಸ್ತಿ ಪ್ರದಾನ

0
19

ಕಲಬುರಗಿ: ಉತ್ತರ ಪ್ರದೇಶ ರಾಜ್ಯದ ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಸೆ 28.ರಂದು ಏರ್ಪಡಿಸಿದ್ದ ಅಂತರ್ ರಾಷ್ಟ್ರೀಯ ರಾಮಾಯಣ ಪ್ರತಿಷ್ಠಾನ ಮಹೋತ್ಸವ ಸಮಾರಂಭದಲ್ಲಿ ನ್ಯಾಷನಲ್ ಆಂಟಿ ಕರಪ್ಶನ್ ಆಂಡ್ ಆಪರೇಷನ್ ಕಮೀಟಿ ಆಫ್ ಇಂಡಿಯಾದ ದಕ್ಷಿಣ ಭಾರತದ ಅಧ್ಯಕ್ಷರಾದ ಡಾ. ಎ ಎಸ್ ಭದ್ರಶೆಟ್ಟಿ ಅವರಿಗೆ ಅವರ ರಾಷ್ಟ್ರ ಮಟ್ಟದ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಅವರಿಗೆ ನ್ಯಾಷನಲ್ ಎಕ್ಸೆಲೆನ್ಸ್ ಅವಾರ್ಡ್-2024 ಪ್ರಶಸ್ತಿಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ವ್ಹಿ ಪಿ ಸಿಂಗ್ ಮತ್ತು ಸಚಿವರು ಪ್ರಶಸ್ತಿ ಪ್ರಧಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಟೀಮ್‍ನ ಉಪಾಧ್ಯಕ್ಷ ಶಾಮರಾವ್ ಪ್ಯಾಟಿ, ಕಾರ್ಯದರ್ಶಿ ಪ್ರಶಾಂತ್ ತಡಕಲೆ, ಪಿಆರ್ ಓ ಜಿ ಆರ್ ಚಿಕ್ಕಮಠ, ವೆಲ್ಫೇರ್ ಆಫೀಸರ್ ಶಾಮರಾವ್ ಪಾಟೀಲ್, ಡಾ. ನಾಗಮ್ಮ ಭದ್ರಶೆಟ್ಟಿ, ಶಶಿಕಲಾ ಚಿಕ್ಕಮಠ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here