ಬಿಜೆಪಿ ಕಲಬುರಗಿ ಜಿಲ್ಲಾ ಒಬಿಸಿ ಮೋರ್ಚಾಕ್ಕೆ ಆಯ್ಕೆ

0
24

ಕಲಬುರಗಿ: ವಿಶ್ವ ಕರ್ಮಾ ಸಮಾಜ ವತಿಯಿಂದ ಬಿಜೆಪಿ ಮಹಾ ನಗರ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷರಾದ ದೇವೇಂದ್ರ ದೇಸಾಯಿ ಕಲ್ಲೂರ್ ಹಾಗೂ ಬಿಜೆಪಿ ಮಹಾ ನಗರ ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ. ಜಯ್‍ಸಿಂಗ್ ಅವರನ್ನು ಕಲಬುರಗಿಯಲ್ಲಿ ಸನ್ಮಾಸಲಾಯಿತು.

ಈ ಸಂದರ್ಭದಲ್ಲಿ ಸಮಾಜ ಮುಖಂಡ ಸತೀಶ್ ಪತ್ತಾರ್, ರಾಜು ಪೆÇೀದ್ದಾರ ಖೆಳಾಗಿ, ದಶರಥ ಪೆÇದ್ಧಾರ, ಕೂಪಣ್ಣ ಪೆÇದ್ಧಾರ, ಮನೋಹರ್ ಪೆÇದ್ಧಾರ, ಆರಾಧ್ಯ ಪೆÇದ್ಧಾರ,  ಲೋಕೆಶ ಶಿಲವಂತ, ರಾಕೇಶ ಪೆÇದ್ಧಾರ, ಸಂಪತ್ತ ತಳವಾರ ಸೇರಿದಂತೆ ವಿಶ್ವ ಕರ್ಮಾ ಸಮಾಜ ಬಾಂದವರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here