ಜಿಲ್ಲಾ ಛಾಯಾ ಚಿತ್ರಗ್ರಾಹಕರ ಸಂಘದ ನೂತನ ಪದಾಧಿಕಾರಿಗಳ ನೇಮಕ

0
60

ಯಾದಗಿರಿ : ಯಾದಗಿರಿ ಜಿಲ್ಲಾ ಛಾಯಾ ಚಿತ್ರಗ್ರಾಹಕರ ಸಂಘದ ನೂತನ ಪದಾಧಿಕಾರಿಗಳನ್ನು ಶ್ರೀ ಮವನೇಶ್ವರ ದೇವಸ್ಥಾನದಲ್ಲಿ ಜರುಗಿದ ಸಭೆಯಲ್ಲಿ ಅಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಸಾಬಣ್ಣ ಗಣಪೂರಕರ್, ಜಿಲ್ಲಾಧ್ಯಕ್ಷರಾಗಿ ಬಸವರಾಜ ಸ್ವಾಮಿ, ಉಪಾಧ್ಯಕ್ಷರಾಗಿ ತಾಯಪ್ಪ ಬೊಮ್ಮನ್ ಸೈದಾಪೂರ, ಸೋಮನಾಥ ಶಹಪೂರ, ಪ್ರಧಾನ ಕಾರ್ಯದರ್ಶಿಯಾಗಿ ದೊಡ್ಡಪ್ಪ ವಿಶ್ವಕರ್ಮ. ಜಿಲ್ಲಾ ಸಹ ಕಾರ್ಯದರ್ಶಿಗಳಾಗಿ ಲಕ್ಷ್ಮಿಕಾಂತ, ಅಂಬ್ರಿಷ ಕಕ್ಕೇರಾ, ಯುಸುದ್ಧೀನ ಮಟ್ಟಿ, ಜಿಲ್ಲಾ ಖಜಾಂಚಿಯಾಗಿ ಶರಣಪ್ಪ ಅಂಬಾ, ಜಿಲ್ಲಾ ಸಂಚಾಲಕರಾಗಿ ನಿತ್ಯಾನಂದ ಸ್ವಾಮಿ, ಸಹ ಸಂಚಾಲಕರ ರೂಪೇಶ ಗುರುಮಠಕಲ್, ಸೋಮಶೇಖರ ಕಕ್ಕೇರಾ, ರಘುಪತಿ ನಾಟೇಕಾರ, ಮಾಧ್ಯಮ ವಕ್ತಾರ ರವೀಂದ್ರ ಕುಲಕರ್ಣಿ ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಯಾದಗಿರಿ ತಲೂಕು ಛಾಯಾ ಚಿತ್ರಗ್ರಾಹಕರ ಸಂಘದ ನೂತನ ಪದಾಧಿಕಾರಿಗಳನ್ನು ಸಹ ಚುನಾಯಿಸಲಾಯಿತು.

Contact Your\'s Advertisement; 9902492681

ರಾಹುಲ ಗಣಪೂರಕರ್ (ಅಧ್ಯಕ್ಷ), ವೀರೇಶ ಹೂಗಾರ (ಉಪಾಧ್ಯಕ್ಷ), ರೋಮಣ್ಣ ಚವ್ಹಾಣ(ಪ್ರಧಾನ ಕಾರ್ಯದರ್ಶಿ) ರಮೇಶ ಸೈದಾಪೂರ ( ಸಹ ಕಾರ್ಯದರ್ಶಿ), ದೇವು ಮುಷ್ಠೂರು(ಖಜಾಂಚಿ) ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಅಧ್ಯಕ್ಷರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here