ಆಫಜಲಪೂರ: ಲಾರಿ ಚಾಲಕನಿಂದ ಆಕ್ರಮ ನಾಡ ಪಿಸ್ತೂಲ್ ಮತ್ತು ಜೀವಂತ ಗುಂಡು ಜಪ್ತಿ

0
138

ಕಲಬುರಗಿ: ಜಿಲ್ಲೆಯ ಅಫಜಪೂರ ತಾಲ್ಲೂಕಿನ ಮಾಶಾಳ್ ಬೋರಟಗಿ ಹತ್ತಿರದ ಕಂಕರ ಮಷಿನ್ ಹತ್ತಿರ ಲಾರಿ ಚಾಲಕ ಓರ್ವ ನಾಡ ಪಿಸ್ತೂಲ ಮತ್ತು ಒಂದು ಜೀವಂತ ಗುಂಡು ಇಟ್ಟುಕೊಂಡಿದ ಆರೋಪಿಯನ್ನುಅಫಜಲಪೂರ ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಕರಜಗಿ ಗ್ರಾಮದ ಈರಪ್ಪ ಗಂಗಾಧರ ನಾಯ್ಕೋಡಿ (28) ಬಂಧಿತ ಆರೋಪಿ, ಅಳಂದ ಸಿಪಿಐ ಮಹಾದೇವ ಪಂಚಮುಕಿ ಅವರ ಮಾರ್ಗದರ್ಶದ ಅಫಜಲಪೂರ ಠಾಣೆ ಪಿಎಸ್ ಐ ಮಂಜುನಾಥ್ ಹೂಗಾರ ಅವರ ರಚಿಸಿದ ತಂಡದ ಸುರೇಶ್, ಶರಣು, ಗುರು ಪಾಟೀಲ, ದರೆಶ, ಚಂದ್ರಕಾಂತ್, ಶಂಕರ, ರಾವುತ್, ಸಿಬ್ಬಂದಿಗಳೊಂದಿಗೆ ಧಾಳಿ ಮಾಡಿ ಆರೋಪಿಯನ್ನು ಬಂಧಿಸಿ ಆಕ್ರಮ ಪಿಸ್ತೂಲ್ ಜಪ್ತಿ ಮಾಡಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here