ಸುಲೇಪೇಟದ ಖಟ್ವಾಂಗಶ್ವೇರ ಮಠದ ಶ್ರೀಗಳ ಕಾರು ಅಪಘಾತ

0
87

ಚಿಂಚೋಳಿ: ತಾಲ್ಲೂಕಿನ ಸುಲೇಪೇಟದ ಖಟ್ವಾಂಗಶ್ವೇರ ಮಠದ ಶ್ರೀಗಳ ಕಾರು ಅಪಘಾತ ಸಂಭವಿಸಿ ತೀವ್ರವಾಗಿ ಗಾಯ ಗೊಂಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

Contact Your\'s Advertisement; 9902492681

ಸುದ್ದಿ ಅರಿತ ಸಂಸದ ಡಾ. ಉಮೇಶ್ ಜಾಧವ್ ಸ್ಥಳೀಯ ಆಸ್ಪತ್ರೆಗೆ ಯುನೈಟೆಡ್ ಆಸ್ಪತ್ರೆಗೆ ಧಾವಿಸಿದ ಆರೋಗ್ಯ ವಿಚಾರಿಸಿ ಸಾಂತ್ವಾನ ನೀಡಿ, ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲೂ ಸೂಚಿಸಿದರು.

ಶ್ರೀಗಳ ಆರೋಗ್ಯ ಸ್ಥಿರವಾಗಿದ್ದು ಭಕ್ತರು ಆತಂಕ ಪಡುವ ಅಗತ್ಯ ವಿಲ್ಲಾ ಎಲ್ಲಾರೂ ಶ್ರೀಗಳು ಗುಣಮುಖ ವಾಗಲೆಂದು ದೇವರಲ್ಲಿ ಪ್ರಾರ್ಥಿಸೋಣವೆಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here