ಕಲಬುರಗಿಯಲ್ಲಿ ಬಿಜೆಪಿಯಿಂದ ರಾಷ್ಟ್ರೀಯ ಏಕತಾ ದಿವಸ್ ಆಚರಣೆ

0
86

ಕಲಬುರಗಿ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ್ ಭಾಯಿ ಪಟೇಲರವರ 144 ಜನ್ಮ ಜಯಂತೋತ್ಸವದ ಅಂಗವಾಗಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ರಾಷ್ಟ್ರೀಯ ಏಕತಾ ದಿವಸ್ ಆಚರಿಸಲಾಯಿತ್ತು.

ರಾಷ್ಟ್ರೀಯ ಏಕತಾ ದಿವಸ್ ರ್ಯಾಲಿ ನಗರದ ನಗರೇಶ್ವರ , ಶಾಲೆಯಿಂದ, ಕಿರಾಣ ಬಜಾರ, ಸುಪರ್ ಮಾರ್ಕೆಟ್ ಮಾರ್ಗವಾಗಿ  ಸರ್ದಾರ್ ವಲ್ಲಭಭಾಯಿ ಪಟೇಲ್  ವೃತ್ತ ದವರೆಗೆ ಜಾತ ನಡೆಸುವ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತ್ತು.

Contact Your\'s Advertisement; 9902492681

ಜಾತದ ನೇತೃತ್ವ ಸಂಸದ ಡಾ. ಉಮೇಶ ಜಾಧವರವರು ವಹಿಸಿದರು. ಜಿಲ್ಲಾ  ಬಿಜೆಪಿ ಪಕ್ಷದ ಗ್ರಾಮಾಂತರ ಅಧ್ಯಕ್ಷರಾದ ದೊಡ್ಡಪ್ಪ ಗೌಡಪ್ಪ ಗೌಡ ಪಾಟೀಲ್ ನರಿಬೊಳ, ಯುವ ಮುಖಂಡರಾದ ಚಂದು ಪಾಟೀಲ, ಅಮರನಾಥ್ ಪಾಟೀಲ,  ಬಿಜೆಪಿ ಪಕ್ಷದ ಹಿರಿಯ ಸದಸ್ಯರು. ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಹಾಗೂ  ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವಸತಿ ಶಾಲೆಯಿಂದ ಐವರು ಪರಾರಿಯಾದ ವಿದ್ಯಾರ್ಥಿಗಳು ಮುಂಬೈನಲ್ಲಿ ಪತ್ತೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here