ಜೇವರ್ಗಿ: ಬಿಜೆಪಿ ಮುಖಂಡನ ಕೊಲೆ ಖಂಡಿಸಿ 7ರಂದು ಪ್ರತಿಭಟನೆ

0
725

ಕಲಬುರಗಿ: ಜೇವರ್ಗಿಯ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ ಶಿವಲಿಂಗಪ್ಪ ಮಯೂರ ಅವರ ಕೊಲೆ ಘಟನೆಯನ್ನು ಖಂಡಿಸಿ ಇದೇ 7ರಂದು ಗುರುವಾರ ಬೆಳಿಗ್ಗೆ 10ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಪಟ್ಟಣದ ಬಸವೇಶ್ವರ ವ್ರತ್ತದಿಂದ ಅಖಂಡೇಶ್ವರ ವ್ರತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಅಖಂಡೇಶ್ವರ ವ್ರತ್ತದಲ್ಲಿ ಜಮಾವಣಿಗೊಂಡು ತಹಸೀಲ್ದಾರ ಅವರ ಮೂಲಕ ರಾಜ್ಶಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಎಲ್ಲ ಪ್ರಗತಿಪರ ಸಂಘಟನೆಗಳುˌ ಸಾರ್ವಜನಿಕರುˌ ವರ್ತಕರುˌ ವಿವಿಧ ಸಂಘಟನೆಯ ಕಾರ್ಯಕರ್ತರುˌ ದಲಿತ ಸಮನ್ವಯ ಸಮಿತಿಯ ಪದಾಧಿಕಾರಿಗಳುˌ ಅಧ್ಶಕ್ಷರು ಭಾಗವಹಿಸಲಿದ್ದುˌ ಹೆಚ್ಚಿನ ಸಂಖ್ಶೆಯಲ್ಲಿ ತಾಲೂಕಿನ ಜನತೆ ಭಾಗವಹಿಸುವಂತೆ ಮನವಿ ಮಾಡಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here