ಅನುಭವ ಮಂಟಪ ಉತ್ಸವದ ಕರಪತ್ರ ಬಿಡುಗಡೆ

0
69

ಬಸವಕಲ್ಯಾಣ್: ಇದೇ ನವೆಂಬರ್ 23, 24ರಂದು ಜರುಗಲಿರುವ ಅನುಭವ ಮಂಟಪ ಉತ್ಸವ ಕರಪತ್ರವನ್ನು ಡಾ. ಬಸವಲಿಂಗ್ ಪಟ್ಟದ್ದೇವರು ಬಿಡುಗಡೆಗೊಳಿಸಿದರು. ಈ ಸಂಧರ್ಬದಲ್ಲಿ ಶಾಸಕ ಬಿ. ನಾರಾಯಣರಾವ್, ಶಿವಾನಂದ್ ಮೇತ್ರೆ, ಗುರುನಾಥ್ ಗಡ್ಡೆ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here