ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಅನುಭವ ಮಂಟಪ ಉತ್ಸವದ ಕರಪತ್ರ ಬಿಡುಗಡೆ ಮೂಲಕ emedialine - November 6, 2019 0 69 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಬಸವಕಲ್ಯಾಣ್: ಇದೇ ನವೆಂಬರ್ 23, 24ರಂದು ಜರುಗಲಿರುವ ಅನುಭವ ಮಂಟಪ ಉತ್ಸವ ಕರಪತ್ರವನ್ನು ಡಾ. ಬಸವಲಿಂಗ್ ಪಟ್ಟದ್ದೇವರು ಬಿಡುಗಡೆಗೊಳಿಸಿದರು. ಈ ಸಂಧರ್ಬದಲ್ಲಿ ಶಾಸಕ ಬಿ. ನಾರಾಯಣರಾವ್, ಶಿವಾನಂದ್ ಮೇತ್ರೆ, ಗುರುನಾಥ್ ಗಡ್ಡೆ ಮುಂತಾದವರು ಉಪಸ್ಥಿತರಿದ್ದರು.