ಕ್ರೈಸ್ತ ಧರ್ಮದ ಅಂತರ ರಾಷ್ಟ್ರಿಯ ದೈವ ಸಂದೇಶಕರಾದ ಮೋಹನ್ ಸಿ.ಲಾಜರಸ್ ಅವರಿಗೆ ಸನ್ಮಾನ

0
31

ಕಲಬುರಗಿ: ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ಘಟಕದ ವತಿಯಿಂದ ನಗರಕ್ಕೆ ಆಗಮಿಸಿದ ಕ್ರೈಸ್ತ ಧರ್ಮದ ಅಂತರ ರಾಷ್ಟ್ರಿಯ ದೈವ ಸಂದೇಶಕರಾದ ಮೋಹನ್ ಸಿ.ಲಾಜರಸ್ ಅವರನ್ನು ಸ್ವಾಗತಿಸಿ ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಸಂಧ್ಯಾರಾಜ ಸ್ಯಾಮುವೆಲ್, ಜ್ಞಾನಮಿತ್ರ ಸ್ಯಾಮುವೆಲ್, ಸೂರ್ಯಕುಮಾರ, ಲೂಲಸ್ ಕೋರಿ, ಜಗದೀಶ ನಾಡರ್, ಶ್ರೀಕಾಂತ ಮಾಳಗೆ ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here