ಜೆಡಿಎಸ್ ಪಕ್ಷದ ಜಿಲ್ಲಾ ನೂತನ ಪದಾಧಿಕಾರಿಗಳಿಗೆ ಸನ್ಮಾನ

0
69

ಕಲಬುರಗಿ: ನಗರದ  ಜೆಡಿಎಸ್ ಕಛೇರಿಯಲ್ಲಿ ಪಕ್ಷದ  ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಜಾಧವ ನಂದೂರ  ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳಾದ ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ಆಲ್-ಹಜ್ ಸೈಯದ್ ಜಾಫರ್ ಹುಸೇನ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್, ಹಿರಿಯ ಉಪಾಧ್ಯಕ್ಷ ಬಸವರಾಜ ಬಿರಬಟ್ಟಿ, ಇನ್ನೋರ್ವ ಹಿರಿಯ ಉಪಾಧ್ಯಕ್ಷ ರಾಮಚಂದ್ರ ಅಟ್ಟೂರ ಇವರುಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಗಿರಿ, ಮಲ್ಲಿಕಾರ್ಜುನ್ ಸಂಗಾವಿ, ಲಕ್ಷ್ಮಣ ಕಟ್ಟಿಮನಿ, ಮೈನೋದ್ದಿನ, ಬಸವರಾಜ ಪಾಟೀಲ್ ಭಾಸಗಿ, ಜಗದೀಶ ನಾಯಕ, ಕೈಲಾಸಪತಿ ನಾಗೂರ, ಜಿಲ್ಲಾ ಉಪಾಧ್ಯಕ್ಷ ಮಸಿಯುದ್ದಿನ್, ಕಲ್ಯಾಣಿ, ಚಿತ್ತಾಪೂರ ತಾಲೂಕ ಅಧ್ಯಕ್ಷ ನಾಗಣ್ಣಾ ವಾರದ, ಶಿವಕುಮಾರ ಮಠಪತಿ, ಮಾಪಣ್ಣಾ ಪಾಳಾ, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಇನ್ನಿತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here