ನಾಳೆ ವಿಮಾನ ನಿಲ್ದಾಣ ಉದ್ಘಾಟನೆ: ಸಿಎಂ ಆಗಮನಕ್ಕೆ ಪೂರ್ವ ಭಾವಿ ಸಿದ್ದತೆ ವೀಕ್ಷಿಸಿದ ಜಾಧವ

0
137

ಕಲಬುರಗಿ: ನಾಳೆ ನವೆಂಬರ್ 22 ರಂದು ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆಗೋಳಲಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಅಗಮಿಸಲಿದ್ದಾರೆ.

ಇಂದು ಪೂರ್ವ ಭಾವಿ ಸಿದ್ದತೆಗಾಗಿ ಸಂಸದರಾದ ಡಾ.ಉಮೇಶ್ ಜಾಧವ, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ದೋಡ್ಡಪ್ಪಗೌಡ ಪಾಟೀಲರು ನರಿಬೋಳ,ಶಾಸಕರಾದ ಬಸವರಾಜ ಮತ್ತಿಮೂಡರು ,ಶಶೀಲ್. ಜಿ. ನಮೋಶಿಜಿ,ಅಮರನಾಥ ಪಾಟೀಲರು,ಚಂದು ಪಾಟೀಲರು ಹಾಗೂ ಪಕ್ಷದ ಮುಖಂಡರೊಂದಿಗೆ ವಿಮಾನ ನಿಲ್ದಾಣ ಭೇಟ ನೀಡಿ ಸಿದ್ಧತೆಗಳ ಕುರಿತು ಪರಿಶೀಲಿಸಿ ಕಾರ್ಯಕ್ರಮ ಯಶಸ್ವಿ ಬಗ್ಗೆ ಚರ್ಚಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here