ಪಠ್ಯಕ್ರಮದಲ್ಲಿ ಅಂಬೇಡ್ಕರ್ ಗೆ ಅವಮಾನ ಖಂಡಿಸಿ ಮಾದಿಗ ಸಂಘದಿಂದ ಪ್ರತಿಭಟನೆ

0
55

ಚಿಂಚೋಳ್ಳಿ: ವಿಶ್ವ ರತ್ನ ಸಂವಿಧಾನದ ಶಿಲ್ಪ ಡಾ” ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಕರ್ನಾಟಕ ಶಿಕ್ಷಣ ಇಲಾಖೆ ಪುಸ್ತಕ ದಲ್ಲಿ ಅವಹೇಳನ ಮಾಡಿರುವುದು ಹಾಗೂ ಚಾರಿತ್ರ್ಯೆವದೆ  ಖಂಡಿಸಿ ತಾಲ್ಲೂಕ ಕರ್ನಾಟಕ ಮಾದಿಗರ ಸಂಘ ವತಿಯಿಂದ ತಹಶಿಲ್ದಾರರ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.

ಈ ಸಂಧರ್ಭದಲ್ಲಿ  ಕರ್ನಾಟಕ ಮಾದಿಗರ ಸಂಘ ಜಿಲ್ಲಾ ಅಧ್ಯಕ್ಷರು ಸುನಿಲ್ ಸಲಗರ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರಾಜ್  ಮತ್ತು ಕರ್ನಾಟಕ ಮಾದಿಗರ ಸಂಘ ತಾಲ್ಲೂಕ ಅಧ್ಯಕ್ಷ  ನಾಗಾರ್ಜುನ ಕಟ್ಟಿ  ಶ್ರೀ ಧರ ರಾಜ್ ಸಾಯಿಬಣ್ಣ ಬೀರನಳ್ಳಿ  RPI ತಾಲ್ಲೂಕ ಅಧ್ಯಕ್ಷರು ಆನಂದ ಟೈಗರ್ DSS ಜಿಲ್ಲಾ ಅಧ್ಯಕ್ಷರು ಗೋಪಾಲ ರಾಂಪೂರೆ, ಲೋಕೇಶ್ ಐನೋಳ್ಳಿ, ವಿಲಾಸ್ ದೇಗಲಮಡಿ,  ಶ್ರೀನಿವಾಸ ರಾಜ್, ಶೆಶಿಕುಮಾರ ಮೆತ್ರಿ, ವೈಜುನಾಧ ಮಿತ್ರ, ಉಲ್ಲಾಸ ಕುಮಾರ, ಕೆರಳ್ಳಿ ಜಗನ್ನಾಥ, ಚಿಮ್ಮನಚೋಡ, ರಮೇಶ್ ಸೋಮನಿಂಗದಳ್ಳಿ, ಬಸವರಾಜ್ ಚಿಮ್ಮಇದಾಲಾಯಿ, ಆಕಾಶ ಶಾರ್ಧ, ಯಲ್ಲಾಲಿಂಗ ಚಿಮ್ಮಇದಾಲಾಯಿ, ಶೆಶಿಕುಮಾರ  ಹಣಮಂತ, ಕಾಶಿನಾಧ ಬಸವರಾಜ್ ಮತ್ತಿತರರು ಉಪಸ್ಥಿತಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here