40ನೇ ಶರಣಕಮ್ಮಟ ಹಾಗೂ ಅನುಭವಮಂಟಪ ಉತ್ಸವ: ಸಾಮೂಹಿಕ ಇಷ್ಟಲಿಂಗ ಪೂಜೆ

0
30

ಬಸವಕಲ್ಯಾಣ: ಅನುಭವಮಂಟಪ ಪರಿಸರದಲ್ಲಿ ನಿರ್ಮಿಸಿದ ಪಂಡಿತ ಬಸವರಾಜ ರಾಜಗುರು ಮಹಾದ್ವಾರ ಮತ್ತು ಪಚಿಡಿತ ಮಲ್ಲಿಕಾರ್ಜುನ ಮನಸೂರು ವೇದಿಕೆಯಲ್ಲಿ ಆಯೋಜಿಸಲಾದ ೪೦ನೇ ಶರಣಕಮ್ಮಟ ಹಾಗೂ ಅನುಭವಮಂಟಪ ಉತ್ಸವ-೨೦೧೯ ರ ಭಾಗವಾಗಿ ಬೆಳಗಿನ ಶಾಂತ ವಾತಾವರಣದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯಸನ್ನಿಧಾನದಲ್ಲಿ ಮತ್ತು ಪ್ರಾತ್ಯಕ್ಷಿಕೆಯಲ್ಲಿ ಜರುಗಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here