ಚಲಿಸುತಿದ್ದ ಸಾರಿಗೆ ಬಸ್ ಟೈಯರ್ ಬ್ಲಾಸ್ಟ್ ತಪ್ಪಿದ ಅನಾಹುತ

0
38

ಕಲಬುರಗಿ: ಜಿಲ್ಲೆ ಕಮಲಾಪುರ ಹತ್ತಿರ ಕೆ.ಎಸ್.ಆರ್.ಟಿ.ಸಿ ಸಾರಿಗೆ ಬಸ್ ಒಂದರ ಟೈಯರೊಂದು ಬ್ಲಾಸ್ಟ್ ಆಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ಬಸ್ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂವಿಸಿಲ್ಲ ಎಂದು ತಿಳಿದುಬಂದಿದೆ.

ಬೀದರ್ ದಿಂದ ಕಲಬುರಗಿಗೆ ಆಗಮಿಸುತ್ತುದ್ದ ಈ ಬಸ್ ನಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಇದ್ದು ಎಂದು ತಿಳಿದುಬಂದಿದ್ದು, ಟೈಯರ್ ಬ್ಲಾಟ್ ಆಗುತಿದಂತೆ ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ನಿಯಂತ್ರಣದಿಂದ ಅನಾಹುತ ತಪ್ಪಿದೆ.

Contact Your\'s Advertisement; 9902492681

ಪ್ರಯಾಣಿಕರು ಕೆಲಸಮಯ ಗಾಬರಿಗೊಂಡು ನಂತರ ಬೆರೆ ಬಸ್ ಯೊಂದರ ಮೂಲಕ ಕಲಬುರಗಿ ನಗರಕ್ಕೆ ಆಗಮಿಸಿದ್ದಾರೆಂದು ಪ್ರತ್ಯಕ್ಷದರ್ಶಿ ಹಾಗೂ ಪ್ರಯಾಣಿಕ ಪರಮೇಶ್ವರ ಶೆಟಕಾರ ಇ ಮೀಡಿಯಾ ಲೈನ್ ಗೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here