ಶಾಸಕ ಜಿ.ಪಂ ಸದಸ್ಯರಿಂದ ನೆರೆಪೀಡಿತ ಪ್ರದೇಶದ ವಿದ್ಯಾರ್ಥಿಗಳಿಗೆ ನೋಟಬುಕ್ ವಿತರಣೆ

0
44

ಸುರಪುರ: ತಾಲೂಕಿನ ನೆರೆಪೀಡಿತ ಗ್ರಾಮಗಳಾದ ಮುಷ್ಠಳ್ಳಿ, ಶಳ್ಳಿಗಿ ಮತ್ತು ವಿವಿಧ ಗ್ರಾಮಗಳಾದ ಚಂದ್ಲಾಪುರ, ಬೇವಿನಾಳ,ಸೂಗೂರ ಗ್ರಾಮಗಳ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟಬುಕ್‌ಗಳನ್ನು ಶಾಸಕ ನರಸಿಂಹ ನಾಯಕ (ರಾಜುಗೌಡ ) ಹಾಗು ಜಿಪಂ ಮಾಜಿ ಅಧ್ಯಕ್ಷ ರಾಜಾ ಹಣಮಪ್ಪ ನಾಯಕ (ತಾತಾ) ವಿತರಿಸಿದರು.ಜಿ.ಪಂ ಸದಸ್ಯ ಮರ್ಲಿಂಗಪ್ಪ ಕರ್ನಾಳ,ಎಪಿಎಂಸಿ ಸದಸ್ಯ ದುರ್ಗಪ್ಪ ಗೋಗಿಕೇರಾ, ಭೀಮಣ್ಣ ಬೇವಿನಾಳ,ಜಗದೀಶ ಪಾಟೀಲ ಇತರರಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here