ಶಾಸಕ ಸುಭಾಷ್ ಆರ್ ಗುತ್ತೇದಾರ ಅವರಿಂದ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಗುದ್ದಲಿ ಪೂಜೆ

0
43

ಆಳಂದ: ತಾಲೂಕಿನ ಬಮ್ಮನಳ್ಳಿ ಗ್ರಾಮದಲ್ಲಿ ರವಿವಾರ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಗುದ್ದಲಿ ಪೂಜೆ ನೇರವೆರಿಸಿದರು. ರಾಜಶೇಖರ ಮಲಶೆಟ್ಟಿ, ಮಹಿಬೂಬಸಾಬ ಆಳಂದ, ಡಾ. ಎಸ್ ಎಂ ಸಂಗೋಳಗಿಕರ, ಅಮೃತ ಭೀಮಳ್ಳಿ, ಗುಂಡು ಜಮಾದಾರ, ಮಲ್ಕಣ್ಣ ಸಿಂಗೆ, ಮೋಹನ ಜಮಾದಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here