ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರಿಂದ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಗುದ್ದಲಿ ಪೂಜೆ ಮೂಲಕ emedialine - December 29, 2019 0 43 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಆಳಂದ: ತಾಲೂಕಿನ ಬಮ್ಮನಳ್ಳಿ ಗ್ರಾಮದಲ್ಲಿ ರವಿವಾರ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಗುದ್ದಲಿ ಪೂಜೆ ನೇರವೆರಿಸಿದರು. ರಾಜಶೇಖರ ಮಲಶೆಟ್ಟಿ, ಮಹಿಬೂಬಸಾಬ ಆಳಂದ, ಡಾ. ಎಸ್ ಎಂ ಸಂಗೋಳಗಿಕರ, ಅಮೃತ ಭೀಮಳ್ಳಿ, ಗುಂಡು ಜಮಾದಾರ, ಮಲ್ಕಣ್ಣ ಸಿಂಗೆ, ಮೋಹನ ಜಮಾದಾರ ಇದ್ದರು.