ಕ.ರಾ.ಹಿಂ.ವ.ಜಾಗೃತ ವೇದಿಕೆ ವತಿಯಿಂದ ಪೇಜಾವರ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ

0
50

ಮೈಸೂರು: ಕ.ರಾ.ಹಿಂ.ವ.ಜಾಗೃತ ವೇದಿಕೆ ವತಿಯಿಂದ ಪೇಜಾವರ ಶ್ರೀಗಳು ನಿಧನ ಹಿನ್ನೆಲೆಯಲ್ಲಿ ಇಂದು ನಗರದ ಬಲ್ಲಾಳ್ ವೃತ್ತದಲ್ಲಿ ರುವ ಬುದ್ಧವಿಹಾರದಲ್ಲಿ ಶ್ರೀಗಳ ಭಾವ ಚಿತ್ರಕ್ಕೆ ಶ್ರದ್ಧಾಂಜಲ್ಲಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಪ್ರೊ. ಕೆ .ಎಸ್.ಭಗವಾನ್, ಪ್ರೋ. ಮಹೇಶ್ಚಂದ್ರಗುರು, ರಾಜ್ಯಾಧ್ಯಕ್ಷರಾದ ಕೆ.ಎಸ್.ಶಿವರಾಂ, ಮಾಜಿ ಮೇಯರ್ ಪುರುಷೋತ್ತಮ್, ಸಿ.ಟಿ.ಆಚಾರ್ಯ, ಜಾಕೀರ್ ಹುಸೇನ್, ಲೋಕೇಶ್,ಶಿವಪ್ಪ,ಇನ್ನಿತರರು ಭಾಗಿಯಾಗಿದ್ದಾರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here