ಚಂದು ಪಾಟೀಲ್ ಅಭಿಮಾನಿ ಬಳಗದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

0
43

ಕಲಬುರಗಿ: ಹುಮನಾಬಾದ ರಿಂಗ್ ರಸ್ತೆಯ ರಾಮ ನಗರದಲ್ಲಿರುವ ಶ್ರೀ ಗುರು ಸಂಗಮೇಶ್ವರ ಶಾಲೆಯ ದಶಮಾನೋತ್ಸವ ಅಂಗವಾಗಿ ಶ್ರೀ ಗುರು ಸಂಗಮೇಶ್ವರ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಹಾಗೂ ಚಂದು ಪಾಟೀಲ್ ಅಭಿಮಾನಿ ಬಳಗದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

ಬಿಜೆಪಿ ಯುವ ಮುಖಂಡ ಚಂದ್ರಕಾಂತ ಪಾಟೀಲ್, ಶಾಲೆಯ ಗೌರವ ಅಧ್ಯಕ್ಷ ಭೋಗಪ್ಪ ಎಸ್.ಮನ್ನಳ್ಳಿ, ಶಿವಾನಂದ ಪಾಟೀಲ್ ಅಷ್ಠಗಿ, ಶರಣಬಸಪ್ಪ ಮಚ್ಚಟ್ಟಿ, ಹಣಮಂತ ಪೂಜಾರಿ, ಪ್ರತಾಪ್ ಕಾಕಡೆ, ಸಂಗು ಮನ್ನಳ್ಳಿ, ಶರಣು ಟೆಂಗಳಿ, ಉಮೇಶ ಪಾಟೀಲ್, ಈರಣ ಹೋನ್ನಳ್ಲಿ, ಡಾ. ನಿಶಾಂತ್ ಪಿ, ಡಾ. ಅಂಬರೀಶ್ ಎಸ್, ಡಾ. ಆನಂದ ರಾಜಪೂರ, ಡಾ.ಉಮಾ ರಾಜಪುರ, ಡಾ. ರಾಧಾಕೃಷ್ಣ ನಿಗುಡಗಿ, ಡಾ. ಎನ್.ಎಸ್. ಹೆಬ್ಬಲೆ, ಡಾ. ಸುನಿತಾ ರಟಕಲ್, ಡಾ.ನಾಗವೇಣಿ ಪಾಟಿಲ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here