11 ರಂದು ಪೌರತ್ವ ಕಾಯ್ದೆ ಸ್ವಾಗತಿಸಿ ಜನ ಜಾಗೃತಿ ಜಾಥ

0
118

ಕಲಬುರಗಿ: ಪೌರತ್ವ ಕಾಯ್ದೆ ದೇಶದ ಹಿತಕ್ಕೆ ದೇಶದ ಜನರ ಹಿತದೃಷ್ಟಿಯಿಂದ ಮುಖ್ಯ ಮತ್ತು ಅವಶ್ಯಕವಾದ ಕಾಯ್ದೆಯಾಗಿದ್ದು, ಇದನ್ನು ಸ್ವಾಗತಿಸಿ ಕಾಯ್ದೆಕುರಿತು ಗೊಂದಲ ಮುಡಿಸುತ್ತಿರುವ ಜನರು ತಪು ದಾರಿಗೆ ಹೊಗುತ್ತಿರುವುದನ್ನು ತಡೆಯಲು ಕಾಯ್ದೆಕುರಿತು ಜಾಗೃತಿಗೊಳ್ಳಿಸುವುದು ಕೇಂದ್ರ ಸರಕಾರದ ನಿರ್ಧಾರ ಸ್ವಾಗತಿಸಿ ಬೇಂಬಲಿಸುವ ನಿಟ್ಟಿನಲ್ಲಿ ನಗರದಲ್ಲಿ ಕಲಬುರಗಿ ನಾಗರಿಕ ಸಮೀತಿ ವತಿಯಿಂದ ಸಹಸ್ರಾರು ದೇಶಾಭಿಮಾನಿಗಳ ನಡೆಗೆ ಹಮ್ಮಿಕೊಳಲು ನಿರ್ಧರಿಸಲಾಗಿದೆ ಎಂದು ಮಹಾನಗರ ಪಾಲೀಕೆಯ ಸದಸ್ಯರಾದ  ಬಸವರಾಜ ನಾಶಿ ತಿಳಿಸಿದರು.

ಇಂದು ನಗರದ ಹಿಂದಿ ಪ್ರಚಾರ ಸಭ ಆವರಣದಲ್ಲಿ ನಡೆದ ಸಭೆಯಲ್ಲಿ ರ್ತಿಮಾನಿಸಲಾಯಿತ್ತು ನಡಿಗೆ ಯಶಶ್ವಿಗಾಗಿ ವಿವಿದ ಸಮಿತಿಗಳನ್ನು ರಚಿಸಿ ಒಂದು ಸಮಿತಿಗೆ 5 ಕಾರ್ಯಕರ್ತರನ್ನು ನೇಮಕ ಮಾಡಲು ರ್ತಿಮಾನಿಸಲಾಯಿತ್ತು.

Contact Your\'s Advertisement; 9902492681

11 ಬೆಳಿಗ್ಗೆ 10ಕ್ಕೆ ನಗರದ ನಗರೇಶ್ವ ಶಾಲೆಯಿಂದ ದೇಶಾಭಿಮಾನಿ ಯುವಕರ ನಡಿಗೆ ಜಾಥದಲ್ಲಿ 2000 ಮೀಟರ ಉದ್ದದ ರಾಷ್ಟ್ರ ದ್ವಜವನ್ನು ಹಿಡಿದುಕೊಂಡು ನಡಿಗೆ ಪ್ರಾರಂಭಿಸಿ ಸರದಾರ ವಲ್ಲಾಬಾಯಿ ಪಟೇಲ ವೃತದ ವರೆಗೆ ಜಾಥ್ ಹಮ್ಮಿಕೊಳಲಾಗಿದೆ ಎಮದು ತಿಳಿಸಿದರು.

ಈ ಸಭೇಯಲ್ಲಿ ಮಹಾನಗರ ಪಾಲೀಕೆಯ ಸದಸ್ಯರಾದ  ಬಸವರಾಜ ನಾಶಿ, ರಮಾನಂದ ಪಿ ಉಪಾಧ್ಯಯ, ವಿಶಾಲ ದರ್ಗಿ, ಯುವ ಮುಖಂಡರಾದ ಶರಣ ಬಸಪ್ಪ ಅಂಬೇ ಸಿಂಗೆ, ಸಿದ್ದು ಹಿರೇಮಠ, ಶರಣು ಸಜ್ಜನ, ಪ್ರವೀಣ ತೇಗನೂರ, ಸಿದರಾಜ ಬೀರಾದಾರ, ಅಪ್ಪು ಗುಬ್ಯಾಡ, ಶಂಭು ಬಳಬಟ್ಟಿ, ವಿಜಯಕುಮಾರ ಹುಲಿ, ಜಗದಿಶ ದೇಶಮುಖ,ವಿಶ್ವನಾಥ ಹುಲಿ,ಮಂಜುನಾಥ ಕಾಳೆ, ಮಹೆಶ ಪಾಟೀ, ಮನಿಶ, ವೀರೇಂದ್ರ ಪಾಟೀಲ ರಾಯಕೊಡ, ಉಮೇಶ ರಾವುರಕರ್, ಅರುಣ ಚವ್ಹಾಣ, ಮಂಜುನಾಥ ಅಂಕಲಗಿ, ಡಾ ರಾಜು ಬಂಡೆ, ಗೀರಿಶ ಗೌಡ ಇನಾಂದಾರ,  ಇನ್ನಿತರ ನೂರಾರು ಯುವಕರು ಭಾಗವಹಿಸಿದರು ಎಂದು ಎಮ್ ಎಸ್ ಪಾಟೀಲ ನರಿಬೊಳ ತಿಳಿಸಿದಾರೆ. ಆಸಕ್ತರು ಹೇಚ್ಚಿನ ಮಾಹಿತಿಗಾಗಿ 9743522198 / 9591794555 / 9845051156 /9916664444 ಸಂಪರ್ಕಿಸಬಹುದು, ಎಂದು ಎಮ್ ಎಸ್ ಪಾಟೀಲ ನರಿಬೊಳ ತಿಳಿಸಿದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here