ಪೌರತ್ವ ತಿದ್ದು ಪಡೆ ಕಾಯ್ದೆ ಪರ ಜನ ಜಾಗೃತಿ ಅಭಿಯಾನಕ್ಕೆ ಬಿಜಿ ಪಾಟೀಲ್ ಚಾಲನೆ

0
65

ಕಲಬುರಗಿ: ವಾರ್ಡ್ ನಂ. 8ರಲ್ಲಿ ಬರುವ ಶಿವಾಜಿನಗರದಲ್ಲಿ ಪೌರತ್ವ ತಿದ್ದು ಪಡೆ ಕಾಯ್ದೆ ೨೦೧೯ ರ ಜನ ಜಾಗೃತಿ ಅಭಿಯಾನ ಮನೆ ಮನೆಗೆ ತೆರಳಿ ಕರ ಪತ್ರ ಹಂಚುವ ಕಾರ್ಯಕ್ರಮವನ್ನು  ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ನಗರ ಅಧ್ಯಕ್ಷ ಬಿಜಿ ಪಾಟೀಲ್ ಚಾಲನೆ ನೀಡಿದರು.

ಅರವಿಂದ ನವಲಿ, ಅಶೋಕ ಮಾನಕರ, ಶಿವಾನಂದ ಪಾಟೀಲ್ ಅಷ್ಠಗಿ, ಚನ್ನವೀರ ಲಿಂಗನವಾಡಿ, ಸಿದ್ದಾಜೀ ಪಾಟೀಲ್, ಗಂಗಾಧರ ಬಿಲಗುಂದಿ, ವರದಾ ಶಂಕರ್, ಜಯಸಿಂಗ್ ಠಾಕೂರ್, ವಿಜಯಕುಮಾರ ಹುಲಿ, ವಿಜ್ಜು ಮುನ್ನಳ್ಳಿ, ಶಾಂತು ಖೇಮಜಿ, ಸತೋಂಷ ರಾಮಪೂರೆ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here