ಲೆಂಡೆ ನೇಮಕಕ್ಕೆ ಹರ್ಷ

0
31

ಕಲಬುರಗಿ: ಕರ್ನಾಟಕ ಸರ್ಕಾರ ಕೊಡುವ ನಾಟಕ ಅಕಾಡೆಮಿ ಪ್ರಶಸ್ತಿಗೆ ಹಿರಿಯ ರಂಗಕರ್ಮಿಯಾದ ನಿಂಬಾಳ ಗ್ರಾಮದ ಪರಮೇಶ್ವರ ಲೆಂಡೆ ಆಯ್ಕೆಯಾಗಿರುವುದಕ್ಕೆ ಹಲವು ಜನ ಸಂತಸ ವ್ಯಕ್ತಪಡಿಸಿದ್ದಾರೆ.

ಪರಮೇಶ್ವರ ಲೆಂಡೆ ನೇಮಕಕ್ಕೆ ಹಿರಿಯ ಕಲಾವಿದರಾದ ಮಹಾದೇವಪ್ಪ ಪೂಜಾರಿ, ಶರಣಪ್ಪ ಇಕ್ಕಳಕಿ, ಗುರುಲಿಂಗಪ್ಪ ಮಾಲಿಪಾಟೀಲ, ರಾಜಶೇಖರ ಸನಗುಂದಿ, ಕಲ್ಯಾಣರಾವ ಮಾಸ್ಟರ್ ಕೊರಳ್ಳಿ, ರಾಘವೇಂದ್ರ ಕುಲಕರ್ಣಿ, ಕಲ್ಯಾಣಿ ಉಪ್ಪಿನ, ಅಮೃತ ಸರಸಂಬಿ, ಶಿವಾನಂದ ಉಪ್ಪಿನ ಸೇರಿದಂತೆ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here