ಕಲಬುರಗಿ ನಾಗರಿಕರ ಸಮಿತಿ ವತಿಯಿಂದ  ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಯಾಚನೆ

0
43

ಕಲಬುರಗಿ: ನಗರದ ಸೂಪರ್ ಮಾರ್ಕೆಟ್‌ನಲ್ಲಿ ಕಲಬುರಗಿ ನಾಗರಿಕರ ಸಮಿತಿ ವತಿಯಿಂದ  ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲಿಸಿ ಹಾಗೂ ಜನರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲು ಇದೇ ತಿಂಗಳು 11 ರಂದು ಕಲಬುರಗಿಯಲ್ಲಿ ಬೃಹತ್ ಜನ ಜಾಗೃತಿ ಜಾಥಾದಲ್ಲಿ ಪಾಲ್ಗೊಳ್ಳ ಬೇಕೆಂದು ವಕೀಲರಾದ ರಾಘವೇಂದ್ರ ಕುಲಕರ್ಣಿ ಕೊಗನೂರ, ಶರಣಬಸಪ್ಪ ಕಾಡಾದಿ, ದಿವ್ಯಾ ಹಾಗರಗಿ, ಸಿದ್ದರಾಮ ಹಿರೇಮಠ, ಸಂತೋಷ ತೇಗನೂರ, ರವಿ ಖಾನಾಪುರ್ ಇವರುಗಳು ನಾಗರಿಕರಿಗೆ ಕರ ಪತ್ರ ಹಂಚಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here