ಹಿರಿಯ ಸಾಹಿತಿ ಚಿದಾನಂದ ಮೂರ್ತಿಗೆ ಶಹಾಪುರ ಕಸಾಪದಿ೦ದ ಸಂತಾಪ

0
51

ಶಹಾಪುರ: ಹಿರಿಯ ಸಾಹಿತಿ, ಸಂಶೋಧಕರಾದ ಚಿದಾನಂದ ಮೂರ್ತಿಯವರ ಅಕಾಲಿಕ ಮರಣದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಶ್ರೀಸಿದ್ಧಲಿಂಗಪ ಆನೇಗು೦ದಿ ಹೇಳಿ ಸಂತಾಪ ಸೂಚಿಸಲಾಯಿತು.

ಶಹಾಪುರ ತಾಲ್ಲೂಕಿನ ಹಿರಿಯ ಸಾಹಿತಿಗಳಾದ ಶಿವಣ್ಣ ಇಜೇರಿ, ಸಿದ್ದರಾಮ ಹೊನಕಲ್, ದೊಡ್ಡಬಸಪ್ಪ ಬಳೂರಗಿ, ಡಾ. ಅಬ್ದುಲ್ ಕರೀಂ ಕನ್ಯಾಕೋಳೂರ, ವಿಶ್ವರಾಧ್ಯ ಸತ್ಯಂಪೇಟೆ, ಬಸವರಾಜ್ ಹಿರೇಮಠ್, ಡಾ. ಮೊನಪ್ಪ ಶಿರವಾಳ ಮಹೇಶ್ ಪತ್ತಾರ್, ಗೌರವ ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರು, ಪಂಚಾಕ್ಷರಿಮಠ ಚಿದಾನಂದ ಮೂರ್ತಿಯವರ ಅಕಾಲಿಕ ಸಾವಿಗೆ ಸಂತಾಪ ಸೂಚಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here