ಇಷ್ಟ ಪಟ್ಟು ಓದಿದಾಗ ಗುರಿ ಮುಟ್ಟಲು ಸಾಧ್ಯ: ಎಮ್ ಎಸ್ ಬಿರಾದಾರ

0
288

ಸುರಪುರ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಕರ್ನಾಟಕ ಬಿ ಇಡಿ ಕಾಲೇಜು (ರಂಗಂಪೇಟ್) ಸುರಪುರ ದಲ್ಲಿ ಟಿಇಟಿ ಕಾರ್ಯಾಗಾರದಲ್ಲಿ ಎಮ್ ಎಸ್ ಬಿರಾದಾರ ತಾಳಿಕೋಟಿ ವಿಜಯಪುರ ರವರು ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು. ವಿಜ್ಞಾನ ಮತ್ತು ಮನೋವಿಜ್ಞಾನ ವಿಷಯಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು.

ತರಬೇತಿ ಯಲ್ಲಿ ಸುಮಾರು 100 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಟಿಇಟಿ ನೋಡಲ್ ಅಧಿಕಾರಿ ಖಾದರ್ ಪಟೇಲ್ ಬಿ ಆರ್ ಪಿ (ಪ್ರೌಢ ವಿಭಾಗ), ಸಂಪನ್ಮೂಲ ವ್ಯಕ್ತಿಗಳಾದ ಪರಮಣ್ಣ, ಅಬ್ದುಲ್ ರಝಾಕ್, ಅನಿಲ್ ಕುಮಾರ್ ಮತ್ತು ಕಾಲೇಜಿನ ಅಧೀಕ್ಷಕರಾದ ಶರಣಬಸವ ಆಲ್ದಾಳ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here