ಕೆ.ಎ.ಎಸ್ ಪರಿಕ್ಷೇಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ವಿರೇಶ ಅಮರಣ್ಣ ಶೆಟ್ಟಿ ಅವರಿಗೆ ಸನ್ಮಾನ

0
99

ಸುರಪುರ: ಕೆ.ಎ.ಎಸ್ ಪರಿಕ್ಷೇಯಲ್ಲಿ ಉತ್ತಿರ್ಣರಾಗುವ ಮೂಲಕ ಕಲ್ಯಾಣ ಕರ್ನಾಟಕಕ್ಕೆ ಪ್ರಥಮ ರ್ಯಾಂಕ್ ಗಳಿಸುವ ಜೊತೆಗೆ ಸಹಾಯಕ ಆಯುಕ್ತರಾಗಿ ನೇಮಕ ಹೊಂದಿರುವ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದ ವಿರೇಶ ಅಮರಣ್ಣ ಶೆಟ್ಟಿ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನದ ವತಿಯಿಂದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಸನ್ಮಾನಿಸಿ ಅಭಿನಂದಿಸಿದರು.ಶರಣು ಶೆಟ್ಟಿ, ದಂಡಪ್ಪಗೌಡ ಪಾಟೀಲ್ ಇತರರಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here