ವೀರಭದ್ರಯ್ಯ ಸ್ಥಾವರಮಠ ನಾದಭೂಷಣ ಪ್ರಶಸ್ತಿಗೆ ಆಯ್ಕೆ

0
36

ಕಲಬುರಗಿ: ಹುಬ್ಬಳ್ಳಿಯ ಕರ್ನಾಟಕ ದರ್ಶನ ಸೇವಾಭಿವೃದ್ಧಿ ಸಂಘದ ವತಿಯಿಂದ ಕೊಡುವ ಸಂಗೀತ ಕ್ಷೇತ್ರದ ನಾದಭೂಷಣ ಪ್ರಶಸ್ತಿಗೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಗ್ರಾಮದ ಯುವ ಸಂಗೀತ ಕಲಾವಿದ ವೀರಭದ್ರಯ್ಯ ಸ್ಥಾವರಮಠ ಅವರನ್ನು ಆಯ್ಕೆ ಮಾಡಲಾಗಿದೆ.

ವೀರಭದ್ರಯ್ಯ ಸ್ಥಾವರಮಠ ಅವರು ವಿದ್ವಾನ ಗ್ರೇಡ್ ಗಾಯನ ಮತ್ತು ಆಕಾಶವಾಣಿ, ದೂರದರ್ಶನದ ತಬಲಾ ವಾದಕ ಕಲಾವಿದರಾಗಿದ್ದು. ಇವರ ಆಯ್ಕೆಗೆ ಶಿವಶರಣಪ್ಪಾ ಪೂಜಾರಿ, ಬದರಿನಾಥ ಮುಡಬಿ, ಶಂಕರದೇಸಾಯಿ ಕಲ್ಲೂರ, ಬಸವರಾಜ ಆಳಂದ, ಬಾಬುರಾವ ಕೋಬಾಳ, ಸಮತಾ ಪಾಟೀಲ, ಅಣ್ಣಾರಾವ ಶೆಳ್ಳಗಿ, ಬಸವರಾಜ ಗುತ್ತೇದಾರ, ಸೂರ್ಯಕಾಂತ ಶಾಸ್ತ್ರೀ ಧುತ್ತರಗಾಂವ, ಯಮನಪ್ಪ ಕಟ್ಟಿಮನಿ, ವಿಜಯೇಂದ್ರ ಸಗರ, ಪ್ರಮೋದಿನಿ ಶೀಲವಂತ, ಅಪರ್ಣಾ ಮಡಿವಾಳಿ, ಮಡಿವಾಳಯ್ಯ ಕೊರಳ್ಳಿ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here