ಪಾರ್ವತಮ್ಮ ಗಣಾಚಾರಿಮಠ ಹೃದಯಘಾತದಿಂದ ನಿಧನ

0
179

ಸುರಪುರ: ನಗರದ ತಿಮ್ಮಾಪುರ ರಂಗಂಪೇಟೆಯ ನಿವಾಸಿಯಾದ ಪಾರ್ವತಮ್ಮ ಗಂ. ಶರಣಯ್ಯ ಸ್ವಾಮಿ ಗಣಾಚಾರಿ ಮಠ (75) ಹೃದಯಘಾತದಿಂದ ಮಂಗಳವಾರ ನಿಧನರಾದರು. ಮೃತರು ಒಬ್ಬ ಪುತ್ರ, ಒಬ್ಬ ಪುತ್ರಿ ಸೇರಿದಂತೆ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ. ಇಂದು (ಬುಧವಾರ) ಶಹಾಪುರ ತಾಲೂಕಿನ ಕಾಟಮಳ್ಳಿ ಗ್ರಾಮದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಸ್ವಂತ ಜಮೀನಿನಲ್ಲಿ ಅಂತ್ಯ ಕ್ರಿಯೆ ನಡೆಸಲಾಗುವದೆಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here