17, 18 ಕ್ಕೆ ‘ಕನ್ನಡ ತತ್ವಪದ ಸಾಹಿತ್ಯ – ಅವಲೋಕನ’ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣ

0
75

ಕಲಬುರಗಿ: ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜನ ಸ್ಯಾಕ್ ಕಟ್ಟಡ ಅವರಣದಲ್ಲಿ 17 ಮತ್ತು 18 ರಂದು ‘ಕನ್ನಡ ತತ್ವಪದ ಸಾಹಿತ್ಯ – ಅವಲೋಕನ’ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಆಯೋಜಿಸಲಾಗಿದೆ ಎಂದು ಶ್ರೀಮತಿ ವಿ.ಜಿ. ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ರಾಜೇಂದ್ರ ಕೊಂಡಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here