ಔಷಧಿ ವ್ಯಾಪಾರಿಗಳೊಂದಿಗೆ ಪೊಲೀಸ್ ಆರಕ್ಷಕರ ಸಭೆ

0
146

ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಕರು ಮಾದಕ ದಾಸರಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಆರಕ್ಷಕ ನಿರೀಕ್ಷಕರಾದ ಘೋರ್ಪಡೆ ಎಲ್ಲಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಯಿತು.

ನಗರದಲ್ಲಿ ಮಾದಕ ದ್ರವ್ಯ ಸೇವನಿಯಿಂದ ಯುವಜನರು ಹಾಳಾಗುವುದಲ್ಲದೆ, ಕಾನೂನ್ನು ಕೈಗೆತಿಕೊಳುತ್ತಿದ್ದಾರೆ. ಇದರಿಂದ ಕ್ರೈಂ ಸಂಖ್ಯೆಯಲ್ಲಿ ಎರಿಕೆಯಾಗುತ್ತಿದ್ದು, ಇದರಲ್ಲಿ ಮುಖ್ಯ ಕಾರಣವಾದ ಮಾದಕ ವೇಸನಿಗಳು ಆದರಿಂದ ಅಂಗಡಿ ಮಾಲಿಕರು ಈ ಕುರಿತು ಕಾಳಜಿ ವಹಿಸಿಬೇಕೆಂದು ಅವರು ಈ ಸಂದರ್ಭದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಔಷದ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಶಿವಸಂಗ ಮೆಡಿಕಲ್ಸ್ ನ ಮಾಲೀಕರಾದ ಶ್ರೀ ಪರಮೇಶ್ವರ ಶಟಕಾರ ಮಾತನಾಡಿ, ನಮ್ಮೆಲ್ಲಾ ಔಷಧ ವ್ಯಾಪಾರಿಗಳ ಮೇಲೆ ಸ್ವಚ್ಛ ಪ್ರಾಮಾಣಿಕ ವ್ಯಾಪಾರದ ಜೊತೆಗೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಜವಾಬ್ದಾರಿ ಕೂಡ ಇದೇ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿಗಳು ಹಾಗೂ ವ್ಯಾಪಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here