ಸಾಹಿತ್ಯ ಸಮ್ಮೇಳನ ಪ್ರಚಾರಕ್ಕೆ ಕ್ಷೇತ್ರ ಶಿಕ್ಷಣ ಅಧಿಕಾರಿ ಮಹಾದೇವರೇಡ್ಡಿ ಚಲನೆ

0
23

ಸೇಡಂ: ಪಟ್ಟಣದ ಎಲ್ಲಾ ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳು ಸೇರಿ ಕಲಬುರಗಿ ಜಿಲ್ಲೆಯಲ್ಲಿ
ಫೆಬ್ರುವರಿ 5.6.ಮತ್ತು7 ರಂದು ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರಚಾರಕ್ಕಾಗಿ ನಾವು ಎಲ್ಲಾರು ಶ್ರಮವಹಿಸಿವುದು ಮತ್ತು ಸಮ್ಮೇಳನದ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವರೇಡ್ಡಿ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಟ್ಟಣದ ಸರಕಾರಿ ಜೂನಿಯರ್ ಕಾಲೇಜ್ ನ ಆವರಣದಿಂದ ವಿದ್ಯಾರ್ಥಿಗಳು ಕನ್ನಡ ಸ್ಲೋಗನ್ ಜೋತೆ ನಾಮಫಲಕ ಹಿಡಿದು ಅದ್ಧೂರಿಯಾಗಿ ಪ್ರಚಾರ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ , ಕ. ಸಾ. ಪ . ಅಧ್ಯಕ್ಷರು ಅನೀಲ ಸಕ್ರೀ, ಸದಸ್ಯರಾದ ಜನಾರ್ಧನರೇಡ್ಡಿ ತುಳೆರ್ , ವಿಠ್ಠಲ ಭರಮಕಾರ್,ರಾಜು ಹಡಪದ, ಆನಂದ ಪೂಜಾರಿ, ಶಿವುರಾಜ ಮದ್ದೂರ, ಬಿಮರಾಯ ಎನ್ ಕೋಡ್ಲ ಸೇರಿದಂತೆ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here