ಲಕ್ಷ್ಮೀಪುರ ಶ್ರೀಗಿರಿ ಮಠದಲ್ಲಿ ನಡೆಯುವ ಪಟ್ಟಾಧಿಕಾರ ಮಹೋತ್ಸವ

0
67

ಸುರುಪುರ: ತಾಲೂಕಿನ ಲಕ್ಷ್ಮೀಪುರ ಶ್ರೀಗಿರಿ ಮಠದಲ್ಲಿ ನಡೆಯುವ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಮದುಜೈಯಿನಿ ಸದ್ದರ್ಮ ಸಿಂಹಾನಾಧೀಶ್ವರ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ  ಶಿವಾಚಾರ್ಯ ಮಹಾಸ್ವಾಮಿಗಳ ಹಾಗೂ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾನಾಧೀಶ್ವರ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಪಂಡೀತಾರಾಧ್ಯ ಮಹಾಸ್ವಾಮಿಗಳು ಶ್ರೀಶೈಲ ಮಹಾಪೀಠ ಶ್ರೀಶೈಲಂ ಇವರುಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಲಕ್ಷ್ಮೀಪುರದ ಶ್ರೀ ಪ್ರಭು ಲಿಂಗೇಶ್ವರ ದೇವಸ್ಥಾನದಿಂದ ಶ್ರೀಗಿರಿ ಮಠದ ವರೆಗೆ ನಡೆಸಲಾಯಿತು.ಮಹೋತ್ಸವದಲ್ಲಿ ಶ್ರೀಗಿರಿಮಠದ ಬಸವಲಿಂಗ ದೇವರು,ಸುರೇಶ ಸಜ್ಜನ್  ಸೇರಿದಂತೆ ಅನೇಕ ಜನ ಸ್ವಾಮೀಜಿಗಳು ಹಾಗು ಮಠದ ಭಕ್ತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here