ಶಹಾಪುರ ಪಟ್ಟಣಕ್ಕೆ ಇಂದು  ರವಿಶಂಕರ್ ಗುರೂಜಿ ಆಗಮನ.

0
32

ಯಾದಗಿರಿ, ಶಹಾಪುರ: ಆರ್ಟ್ ಆಫ್ ಲಿವಿಂಗ್ ನ ಪರಮಪೂಜ್ಯ ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಶಹಾಪುರಕ್ಕೆ ಇಂದು ಸಾಯ೦ಕಾಲ ೫ ಗಂಟೆಗೆ  ಆಗಮಿಸಲಿದ್ದಾರೆ.

ಶಹಾಪುರ ಪಟ್ಟಣದ ತಾಲ್ಲೂಕು ಕ್ರೀಡಾಂಗಣ (ಪದವಿ ಮಹಾವಿದ್ಯಾಲಯ) ದಲ್ಲಿ ಹಮ್ಮಿಕೊಂಡಿರುವ  ಕಲ್ಯಾಣ ಕರ್ನಾಟಕ ಮಹೋತ್ಸವ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಞಾನ-ಧ್ಯಾನ-ಮಹಾಸತ್ಸಂಗ ಕುರಿತು ಮಾತುಗಳನ್ನಾಡಲಿದ್ದಾರೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.

Contact Your\'s Advertisement; 9902492681

ಇಂಥ ಉತ್ತಮವಾದ ಕಾರ್ಯಕ್ರಮದಲ್ಲಿ ಶಹಾಪುರ ತಾಲ್ಲೂಕಿನ ಸುತ್ತಮುತ್ತಲಿನ  ಎಲ್ಲಾ ಗ್ರಾಮದವರು   ಭಾಗವಹಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here