ಕಲಬುರಗಿ ಸಾರಿಗೆ ಸಂಸ್ಥೆಯಿಂದ ರಾತ್ರಿ 1 ಗಂಟೆವರೆಗೆ ಕರ್ತವ್ಯ ನಿರ್ವಹಣೆ

0
331

ಕಲಬುರಗಿ: 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಇಂದು ಕಲಬುರಗಿ ನಗರ ಸಾರಿಗೆ ಸಂಸ್ಥೆಯ ರಾತ್ರಿ 1 ಗಂಟೆಯ ವರೆಗೆ ನಿರ್ವಹಿಸುತಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಸಿದ್ದಣ್ಣ ಸಿಕೇದ ಕೋಳಕೂರ ತಿಳಿಸಿದ್ದಾರೆ.

ವಿಭಾಗೀಯ-1 ನಿಯಂತ್ರಣಾಧಿಕಾರಿಗಳಾದ ನಾಗರಾಜ ಶಿರಾಲಿ, ವಿಭಾಗೀಯ ತಾಂತ್ರಿಕ ಶಿಲ್ಪಿ ನಾಗರಾಜ ವಾರದ ಮುಖ್ಯ ಭದ್ರತಾ ಮತ್ತು ಜಾಗೃತ ಅಧಿಕಾರಿಗಳಾದ ಮಾಣಿಕರಾವ ಸರಾಫ, ವಿಭಾಗೀಯ 2 ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ, ಲೆಕ್ಕಾಧಿಕಾರಿ ಮಹಾಂತೇಶ ಕರಾಳೆ, ವಿಭಾಗೀಯ ಭದ್ರತಾ ನಿರೀಕ್ಷಕರಾದ ಸಂಜೀವಕುಮಾರ, ಸಂಘದ ನಿರ್ದೇಶಕರಾದ ವೈಜನಾಥ್ ಪಾಟೀಲ ಹಿರಾಪುರ, ಸಾರಿಗೆ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Contact Your\'s Advertisement; 9902492681

ಸಾರಿಗೆ ಇಲಾಖೆಯ ಕರ್ತವ್ಯಕ್ಕೆ ಸಮ್ಮೇಳನದಿಂದ ಮರಳುತಿರುವವರಿಂದ ಪ್ರಶಂಸೆ ವ್ಯಕ್ತವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here