ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಕಾಯಕ ಶರಣರ ಜಯಂತಿ ಆಚರಣೆ ಮೂಲಕ emedialine - February 21, 2020 0 124 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಸುರಪುರ: ನಗರದ ದೀವಳಗುಡ್ಡದ ಜಾಂಬವ ನಗರದಲ್ಲಿರುವ ಮಾದಾರ ಚನ್ನಯ್ಯ ವೃತ್ತದಲ್ಲಿ ಕಾಯಕ ಶರಣರ ಜಯಂತಿ ಆಚರಿಸಲಾಯಿತು.ಮುಖಂಡ ಚಂದಪ್ಪ ದೊಡ್ಮನಿ,ಭೀಮಪ್ಪ ದೊಡ್ಮನಿ,ಚಂದ್ರಾಮ ಕಟ್ಟಿಮನಿ,ಪರಶುರಾಮ ಕಟ್ಟಿಮನಿ,ಬಸವೆರಾಜ ಕಡಿಮನಿ,ರಾಜು ತುಳೆನೂರ ಸೇರಿದಂತೆ ಅನೇಕರಿದ್ದರು. Contact Your\'s Advertisement; 9902492681