ಕಾಯಕ ಶರಣರ ಜಯಂತಿ ಆಚರಣೆ

0
124

ಸುರಪುರ: ನಗರದ ದೀವಳಗುಡ್ಡದ ಜಾಂಬವ ನಗರದಲ್ಲಿರುವ ಮಾದಾರ ಚನ್ನಯ್ಯ ವೃತ್ತದಲ್ಲಿ ಕಾಯಕ ಶರಣರ ಜಯಂತಿ ಆಚರಿಸಲಾಯಿತು.ಮುಖಂಡ ಚಂದಪ್ಪ ದೊಡ್ಮನಿ,ಭೀಮಪ್ಪ ದೊಡ್ಮನಿ,ಚಂದ್ರಾಮ ಕಟ್ಟಿಮನಿ,ಪರಶುರಾಮ ಕಟ್ಟಿಮನಿ,ಬಸವೆರಾಜ ಕಡಿಮನಿ,ರಾಜು ತುಳೆನೂರ ಸೇರಿದಂತೆ ಅನೇಕರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here